ads

Search This Blog

Sunday, 23 August 2015

12th sept 2015 in hyd umasri program

ಎಲ್ಲ ಕನ್ನಡಾಭಿಮಾನಿಗಳಿಗೆ ನಮಸ್ಕಾರ ಕನ್ನಡಿಗರೇ ಬರುವ ತಿಂಗಳು ಸೆಪ್ಟೆಂಬರ್ ೧೨ ರಂದು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ತೆಲಂಗಾಣ ರಾಜ್ಯದ ಉದ್ಘಾಟನೆ, ಹಾಗೂ ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ ಕನ್ನಡ ಕೂಟದ ದಶಮಾನೋತ್ಸವ ಸಮಾರಂಭಕ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕ್ರತಿ ಮಂತ್ರಿಗಳಾದ ನಟಿ ಉಮಾಶ್ರಿಯವರು ಹಾಗೂ ರಾಜಕೀಯ ನಾಯಕರು ಆಗಮಿಸುತ್ತಲಿದು, ಹೈದ್ರಾಬಾದ್ನಲ್ಲಿ ವಾಸವಾಗಿರುವ ಕನ್ನಡಿಗರು ಇ ಸಮಾರಂಭಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ,
ಧನ್ಯವಾದಗಳು 
ತಮ್ಮ ವಿಶ್ವಾಸಿ 
ಧರ್ಮೇಂದ್ರ ಪೂಜಾರಿ ಬಗ್ದೂರಿ
ಅಧ್ಯಕ್ಷರು; ಕನ್ನಡ ವೆಲ್ಫೇರ್ ಸೊಸೈಟಿ(ರೀ)ಹ್ಯದರಾಬಾದ ಕನ್ನಡ ಕೂಟ,
ಅಧ್ಯಕ್ಷರು ; ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ತೆಲಂಗಾಣ ಘಟಕ

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...