ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ದಾಳಿ ನಡೆದಿದು. ಇಬ್ಬರಿಗೆ ಗಾಯಗಳಾಗಿದು ಆಸ್ಪತ್ರೆಗೆ ಸೇರಿಸಲಾಯಿತು. ದರೋಡೆಕೋರರನ್ನು ಬಂಧಿಸಲಾಗಿದೆ.
ಈ ದಾಳಿಯನ್ನು ದರೋಡೆಕೋರರು ಫೈರಿಂಗ ಮಾಡಿದ್ದಾರೆ ಅಥವಾ ಬೀದರ್ ಪೊಲೀಸ್ ಅಧಿಕಾರಿ ಫೈರಿಂಗ ಮಾಡಿದ್ದಾರೆ ಎಂಬುದು ಕ್ಲಾರಿಟಿ ಇನ್ನೂ ಬಂದಿಲ್ಲ.. ಘಟನೆ ಸ್ಥಳದಲ್ಲಿ ಮೂರು ಗುಂಡು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೀದರದಲ್ಲಿ ಹಣ ದೋಚಿದ ಆರೋಪಿಗಳೆ ಎಂದು ತಿಳಿದು ಬಂದಿದೆ. ದರೋಡೆಕೋರರನ್ನು ಬೀದರ್ ಪೊಲೀಸ್ ವಶಕ್ಕೆ ತೆಗೆದುಕೊಂಡು ಬಂದಿಸಿರುವುದ್ದಾಗಿ ತಿಳಿದು ಬಂದಿದೆ. ಪೊಲೀಸ್ ಅಧಿಕಾರಿ ಯಿಂದ ತಪ್ಪಿಸಿಕೊಂಡು ಪರಾರಿಯಾಗಲು ರೋಷನ ಟ್ರಾವೆಲ್ ಕಾರ್ಯಾಲಯದಲ್ಲಿ ನುಗ್ಗಿದರು ಎಂದು ಹೇಳಲಾಗುತ್ತಿದೆ. ಝಾಂಗಿರ ಎಂಬ ಕೆಲಸಗಾರನಿಗೆ ದರೋಡೆಕೋರ ಫೈರಿಂಗ ಮಾಡಿದ್ದಾರೆ . ಬೀದರನಲ್ಲಿ ಹಣ ದರೋಡೆಕೋರ ಬೆನ್ನಟಿದ ಪೊಲೀಸರು ಅವರನ್ನು ಗುರುತಿಸಿರುವ ಕಾರಣ ಫೈರಿಂಗ ಮಾಡಿದ್ದಾರೆ. ಆರೋಪಗಳು ಪರಾರಿಯಾಗುವದನ್ನು ಬೆನ್ನಟಿದು ಅವರನ್ನು ವಶಕ್ಕೆ ಪಡೆದಿದ್ದಾರೆ.
No comments:
Post a Comment