ಬಸವಕಲ್ಯಾಣ : ಸ್ಥಳೀಯ ತ್ರಿಪುರಾಂತ ಗವಿಮಠದಲ್ಲಿ ಶರಣ ಕಾಯಕ ಪ್ರಶಸ್ತಿ ಹಾಗೂ ವೀರಶೆಟಿ ಪಾಟೀಲ ಅವರ ಸಂಪಾದಿತ ಕವನ ಸಂಕಲನ ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು ಪುಸ್ತಕ ವನ್ನು ಪೂಜ್ಯ ಘನಲಿಂಗ ರುದ್ರಮೂನಿ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.
ಬಸವಕಲ್ಯಾಣ ಗವಿಮಠದಲ್ಲಿ "ಶರಣ ಕಾಯಕ ಪ್ರಶಸ್ತಿ " ಹಾಗೂ ವೀರಶೆಟ್ಟಿ ಎಂ.ಪಾಟೀಲ್ ಅವರ ಅಗೋ "ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು" ಸಂಪಾದಿತ ಕವನ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭ ಜರುಗಿತು. ಸಮಾರಂಭದಲ್ಲಿ ವೀರಶೆಟ್ಟಿ ಪಾಟೀಲ್ ಹಾಗೂ ಅನೇಕ ಸಾಹಿತಿಗಳು ಭಾಗವಹಿಸಿದ್ದರು.
ಬಸವಕಲ್ಯಾಣ : ಸ್ಥಳೀಯ ತ್ರಿಪುರಾಂತ ಗವಿಮಠದಲ್ಲಿ ಶರಣ ಕಾಯಕ ಪ್ರಶಸ್ತಿ ಹಾಗೂ ವೀರಶೆಟಿ ಪಾಟೀಲ ಅವರ ಸಂಪಾದಿತ ಕವನ ಸಂಕಲನ ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು ಪುಸ್ತಕ ವನ್ನು ಪೂಜ್ಯ ಘನಲಿಂಗ ರುದ್ರಮೂನಿ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.
No comments:
Post a Comment