ads
Search This Blog
Saturday, 9 March 2019
Friday, 9 October 2015
Tuesday, 29 September 2015
kannada welfare society hyderabad telangana state
ಹೈದ್ರಾಬಾದ್ನಲ್ಲಿ ಕನ್ನಡ ಭವನ ನಿರ್ಮಾಣಕೆ ಎಲ್ಲ ನಗರದ ಕನ್ನಡಿಗರ ಸಲಹೆ-ಸೂಚನೆಗಳನ್ನು ಸದಾ ಬಯಸುತ್ತೇವೆ, ತಾವುಗಳೊಂದಿಗೆ ನಾವು ಒಂದು ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದು ತಾವುಗಳು ಹುರಿದುಂಬಿಸಬೇಕು ಎಂದು ತಮ್ಮೆಲ್ಲರಲ್ಲಿ ವಿನಮ್ರವಾಗಿ ಮನವಿ ಮಾಡುತ್ತೇವೆ, ಇ ಕಾರ್ಯದಲ್ಲಿ ಯಾರು ಎರಡು ಬಗೆಯಬಾರದು ಎಂದು ಕೋರುತ್ತೇವೆ,
ಎಲ್ಲ ಕನ್ನಡಿಗರಿಗೂ ಧನ್ಯವಾದಗಳು
ತಮ್ಮ ವಿಶ್ವಾಸಿ
ಅಧ್ಯಕ್ಷರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ ನಮಸ್ಕಾರ ಕನ್ನಡಿಗರೇ ಹೈದ್ರಾಬಾದ್ನಲ್ಲಿ ಕನ್ನಡ ಭವನ್ ನಿರ್ಮಾಣ ಮಾಡಬೇಕೆಂದು ಇಂದು ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಷೆಖರ ರಾವ್ ಗೆ ಕನ್ನಡ ನಿಯೋಗವನ್ನು ಭೇಟಿಮಾಡಿ ಮನವಿಯನ್ನು ಸಲ್ಲಿಸಲಾಯಿತು, ಅದಕ್ಕೆ ಕೆಸಿಅರ್ ಒಳ್ಳೆಯ ರೀತಿಯಿಂದ ಸ್ಪಂದಿಸಿದರು, ಕನ್ನಡ ವೆಲ್ಫೇರ್ ಸೊಸೈಟಿ ನಿಯೋಗವನ್ನು ಇಂದು ಭೆತಿಯಾಗಿದ್ರು, ಎಲ್ಲ ಸದಸ್ಯರಿಗೂ ಧನ್ಯವಾದಗಳು
ಅಧ್ಯಕ್ಷ್ಯರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ
ಎಲ್ಲ ಕನ್ನಡಿಗರಿಗೂ ಧನ್ಯವಾದಗಳು
ತಮ್ಮ ವಿಶ್ವಾಸಿ
ಅಧ್ಯಕ್ಷರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ ನಮಸ್ಕಾರ ಕನ್ನಡಿಗರೇ ಹೈದ್ರಾಬಾದ್ನಲ್ಲಿ ಕನ್ನಡ ಭವನ್ ನಿರ್ಮಾಣ ಮಾಡಬೇಕೆಂದು ಇಂದು ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಷೆಖರ ರಾವ್ ಗೆ ಕನ್ನಡ ನಿಯೋಗವನ್ನು ಭೇಟಿಮಾಡಿ ಮನವಿಯನ್ನು ಸಲ್ಲಿಸಲಾಯಿತು, ಅದಕ್ಕೆ ಕೆಸಿಅರ್ ಒಳ್ಳೆಯ ರೀತಿಯಿಂದ ಸ್ಪಂದಿಸಿದರು, ಕನ್ನಡ ವೆಲ್ಫೇರ್ ಸೊಸೈಟಿ ನಿಯೋಗವನ್ನು ಇಂದು ಭೆತಿಯಾಗಿದ್ರು, ಎಲ್ಲ ಸದಸ್ಯರಿಗೂ ಧನ್ಯವಾದಗಳು
ಅಧ್ಯಕ್ಷ್ಯರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ
೯೯೪೯೧೧೭೯೨೪, ೯೬೭೬೦೫೬೬೬೫,
Subscribe to:
Comments (Atom)
Shodhavani: ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿ...
Shodhavani: ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿ... : ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿರುವ ಸವಾಲುಗಳು... ರಾಜ್...
-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...




