ads

Search This Blog

Saturday, 8 November 2014

modi clean program

ವಾರಣಾಸಿ: ಗಂಗಾನದಿಯ ದಂಡೆಯನ್ನು ಶುಚಿಗೊಳಿಸುವ ಕಾಯಕದಲ್ಲಿ ಶನಿವಾರ ಬೆಳಗ್ಗೆ ಸ್ವತಃ ತೊಡಗಿಸಿಕೊಂಡ ಪ್ರಧಾನಿ ಮೋದಿ ಸನಿಕೆ, ಹಾರೆಯಿಂದ ನದಿ ಹೂಳನ್ನು ಶುಚಿಗೊಳಿಸಿ ಗಮನ ಸೆಳೆದರು.

ತಮ್ಮ ಸ್ವಕ್ಷೇತ್ರದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಅಭಿಯಾನವನ್ನು ಮುಂದುವರಿಸಲು ಉತ್ತರ ಪ್ರದೇಶದ ಸಿಎಂ ಅಖಿಲೇಶ್‌ ಯಾದವ್‌ ಸೇರಿದಂತೆ ಒಂಬತ್ತು ಮಂದಿಯ ಹೆಸರನ್ನು ಸೂಚಿಸಿದರು.

ಅಸ್ಸಿ ಘಾಟ್‌ಗೆ ಆಗಮಿಸಿದ ಪ್ರಧಾನಿ ಮೋದಿ ಮೂರು ಮಟ್ಟಿಲು ಕೆಳಗಿದು ಸಾಗುವ ಹಾದಿಯಲ್ಲಿದ್ದ ಕೆಸರಿದ್ದ ಹೂಳಿನ ದಾರಿಯನ್ನು ಶುಚಿಗೊಳಿಸಿ, ಪೂಜೆಗಾಗಿ ಕಾಯುತ್ತಿದ್ದ ಐವರು ಪುರೋಹಿತರಿದ್ದ ಸ್ಥಳವನ್ನು ತಲುಪಿದರು. ಪುರೋಹಿತರ ಮಂತ್ರಘೋಷದ ನಡುವೆ ಪ್ರಧಾನಿ ಗಂಗಾನದಿಗೆ 15 ನಿಮಿಷಗಳ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್‌ ವಾಜಪೇಯಿ ಹಾಗೂ ನಗರದ ಮೇಯರ್‌ ರಾಮ್‌ಗೋಪಾಲ್‌ ಮೊಹಾಲೆ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಮಳೆಗಾಲದಲ್ಲಿ ರಾಶಿ ಬಿದ್ದಿದ್ದ ಕೆಸರಿನ ಹೂಳನ್ನು ಅಗೆದು ಶುಚಿಗೊಳಿಸುವ ಕೆಲಸವನ್ನು ಪ್ರಾರಂಭಿಸಿದರು.

ಅಲ್ಲಿದ್ದ ಸುದ್ದಿಗಾರರ ಜತೆ ಬಳಿಕ ಮಾತನಾಡಿದ ಪ್ರಧಾನಿ, ಗಾಂಧಿ ಜಯಂತಿಯಂದು ದಿಲ್ಲಿಯಲ್ಲಿ ಸ್ವಚ್ಛ ಭಾರತ್‌ ಅಭಿಯಾನದ ಸಂದರ್ಭದಂತೆ ಅಭಿಯಾನ ಮುಂದುವರಿಸಲು ತಾವು ಉತ್ತರ ಪ್ರದೇಶದ 9 ಗಣ್ಯರ ಹೆಸರು ಸೂಚಿಸುವುದಾಗಿ ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್‌, ಭೋಜಪುರಿ ನಟ ಮನೋಜ್ ತಿವಾರಿ, ಸೂಫಿ ಗಾಯಕ ಕೈಲಾಶ್ ಖೇರ್, ಹಾಸ್ಯನಟ ರಾಜು ಶ್ರೀವಾಸ್ತವ, ಕ್ರಿಕೆಟಿಗರಾದ ಮೊಹಮ್ಮದ್ ಕೈಫ್, ಸುರೇಶ್ ರೈನಾ, ಚಿತ್ರಕೂಟದಲ್ಲಿರುವ ಅಂಧರ ವಿಶ್ವವಿದ್ಯಾಲಯದ ಕುಲಪತಿ ಸ್ವಾಮಿ ರಾಮ ಭದ್ರಾಚಾರ್ಯ, ಸಂಸ್ಕೃತ ವಿದ್ವಾಂಸ ದೇವಿಪ್ರಕಾಶ್ ದ್ವಿವೇದಿ, ಸಾಹಿತಿ ಮನು ಶರ್ಮಾ ಅವರ ಹೆಸರನ್ನು ಪ್ರಧಾನಿ ನಾಮಕರಣ ಮಾಡಿದ್ದಾರೆ.

rajakiya

ಕರ್ನಾಟಕ ರಾಜಕಾರಣ ಹೊಲಸುನಾರುತ್ತಿದೆ
ಹೈದರಾಬಾದ್ ; ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲೆ ಆತ್ಯಾಚಾರ ನೋಡಿದರೆ ಇಂದಿನ ರಾಜಕೀಯ ನಾಯಕರೆ ಮೂಲಕಾರಣ ಎನ್ನಿಸುತ್ತಿದೆ, ನೊಂದ ಕುತುಂಬಕೆ ಸಾಂತ್ವನ ಹೇಳುವಲ್ಲಿ ವಿಫಾಳರಾಗುತ್ತಿದ್ದು ನೋಡಿದರೆ ಬೇಸರವಾಗುತ್ತಿದೆ, ಸಾರವಜನಿಕರ್ ಸಹಕಾರದಿಂದ ಇಂಥಹ ದುಸ್ಕ್ರತ್ಯಕ್ಕೆ ಅಂತ್ಯ ಕಾಣುವುದು ಬೆಂಬಲಿಸಬೇಕು ಸರ್ವರೂ, ರಾಜಕಾರಣಿಗಳು ಬೇಜವಾಬ್ದಾರಿಯಿಂದ ಮಾತನಾಡುತ್ತಿರುವುದು ಸೋಭೆತ್ತರುವನ್ಥಹದಲ್ಲ, ದೇಶದಲ್ಲಿಯೇ ರಾಜಕಿಯಯು ಹೊಲಸುನಾರುತ್ತಿದೆ, ಜನತೆಯು ನಾಯಕರಿಗೆ ಬುದ್ದಿವಾದ ಕಲಿಸಬೇಕಾಗಿದೆ. ಸಾರ್ವಜನಿಕರು ಚುನಾವಣೆ ಸಂದರ್ಭದಲ್ಲಿ ಪಾಠಕಲ್ಲಿಸಬೇಕಾಗಿದ್ದು ಅವಶ್ಯಕವಾಗಿದೆ ದಯವಿಟು ಯಾರು ಮರೆಯಾಬಾರದು ಎಚ್ಚರದಿಂದ ಹೆಜ್ಜಇಡಬೇಕು ಅಂದಾಗಮಾತ್ರ ದುಸ್ಕ್ರತ್ಯಗಳಿಗೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ,

ಧರ್ಮೇಂದ್ರ ಪೂಜಾರಿ ಬಗದೂರಿ

modi is modern

  ಮಾನ್ಯರೇ ಇಂದು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿರುವ ಸ್ವೇಚ ಭಾರತ ಅಭಿಯಾನಕ್ಕೆ ಚಾಲನೆ ನೀಡಿರುವುದು ಸಂತಸದ ಸಂಗತಿ. ದೇಶದ ಪ್ರತಿಯೊಬ್ಬರೂ ಪಾಲಿಸಿದರೆ ದೇಶದಲಿ ಸ್ವಚವಾದ ಭಾರತವನ್ನು ಕಾಣಬಹುದಾಗಿದೆ, ದೇಶದ ಪ್ರತಿಯೊಬ್ಬರೂ ಮೊದಿಯ್ ಮಾದರಿಯಲ್ಲಿ ಕಾರ್ಯನಿರ್ವಹಿಸಿದರೆ ಅನುಮಾನವೇ ಇಲ್ಫ್ಲ್ದಂತ್ತಗುತ್ತದೆ, 
ದೇಶ ಸೇವೆಯೇ ಇಶಸೇವೆ ಎಂಬುದನ್ನು ಜೀವನಾಡಲ್ಲಿ ಅಳವಡಿಸಿಕೊಲ್ಲಬೇಕು ಸರಕಾರದ ಪ್ರತಿಯೊಂದು ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಇದುವೇ ದೇಶ್ ಸೇವೆಯಾಗುತದೆ,
                              ತಮ್ಮ ವಿಶ್ವಾಸಿ 
                  ಧರ್ಮೇಂದ್ರ ಪೂಜಾರಿ ಬಗ್ದೂರಿ 
                 ಹೈದರಾಬಾದ್ ೦೯೯೪೯೧೧೭೯೨೪ 

Friday, 7 November 2014

leadershif durty

  ಕರ್ನಾಟಕ ರಾಜಕಾರಣ ಹೊಲಸುನಾರುತ್ತಿದೆ 
 ಹೈದರಾಬಾದ್ ; ದೇಶದಲ್ಲಿ  ನಡೆಯುತ್ತಿರುವ ಮಹಿಳೆಯರ ಮೇಲೆ ಆತ್ಯಾಚಾರ ನೋಡಿದರೆ ಇಂದಿನ ರಾಜಕೀಯ ನಾಯಕರೆ ಮೂಲಕಾರಣ ಎನ್ನಿಸುತ್ತಿದೆ, ನೊಂದ ಕುತುಂಬಕೆ ಸಾಂತ್ವನ ಹೇಳುವಲ್ಲಿ ವಿಫಾಳರಾಗುತ್ತಿದ್ದು ನೋಡಿದರೆ ಬೇಸರವಾಗುತ್ತಿದೆ, ಸಾರವಜನಿಕರ್ ಸಹಕಾರದಿಂದ ಇಂಥಹ ದುಸ್ಕ್ರತ್ಯಕ್ಕೆ ಅಂತ್ಯ ಕಾಣುವುದು ಬೆಂಬಲಿಸಬೇಕು ಸರ್ವರೂ, ರಾಜಕಾರಣಿಗಳು ಬೇಜವಾಬ್ದಾರಿಯಿಂದ ಮಾತನಾಡುತ್ತಿರುವುದು ಸೋಭೆತ್ತರುವನ್ಥಹದಲ್ಲ, ದೇಶದಲ್ಲಿಯೇ ರಾಜಕಿಯಯು ಹೊಲಸುನಾರುತ್ತಿದೆ, ಜನತೆಯು ನಾಯಕರಿಗೆ ಬುದ್ದಿವಾದ ಕಲಿಸಬೇಕಾಗಿದೆ. ಸಾರ್ವಜನಿಕರು ಚುನಾವಣೆ ಸಂದರ್ಭದಲ್ಲಿ  ಪಾಠಕಲ್ಲಿಸಬೇಕಾಗಿದ್ದು ಅವಶ್ಯಕವಾಗಿದೆ ದಯವಿಟು ಯಾರು ಮರೆಯಾಬಾರದು ಎಚ್ಚರದಿಂದ ಹೆಜ್ಜಇಡಬೇಕು ಅಂದಾಗಮಾತ್ರ  ದುಸ್ಕ್ರತ್ಯಗಳಿಗೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ,
                           

                          ಧರ್ಮೇಂದ್ರ ಪೂಜಾರಿ ಬಗದೂರಿ 

ksm news


hyd ksm news


celebretion kannada rajyotsava in hyd

ಕನ್ನಡ ರಾಜ್ಯೋತ್ಸವ ಆಚರಣೆ  
ಹೈದರಾಬಾದ್ ; ಗುರುವಾರ ಸಾಯಂಕಾಲ 6.30 ಕ್ಕೆ "ಆನಂದರ ಕಥೆಗಳು" ಈ ವಿಷಯದ ಕುರಿತು ಸಂವಾದ ಮತ್ತು ಚರ್ಚೆ ನಡೆಯಿತು. ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ವಿಠ್ಠಲ ಜೋಶಿ ಯವರು ವಹಿಸಿದ್ದರು. ಡಾ. ಮೂಡ್ನಕೂಡು ಚಿನ್ನಸ್ವಾಮಿ ಯವರು ವಿಶೇಷ ಆಹ್ವಾನಿತರಾಗಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ  ಡಾ. ಮೂಡ್ನಕೂಡು ಚಿನ್ನಸ್ವಾಮಿ ಯವರು ಮೊದಲಿಗರೆಂಬ ಸುದ್ದಿ  ತಿಳಿದು ಕರ್ನಾಟಕ ಸಾಹಿತ್ಯ ಮಂದಿರದ ಎಲ್ಲಾ ಸದಸ್ಯರು ಹಾಗೂ ಪದಾಧಿಕಾರಿಗಳು ಸಂತೋಷಪಟ್ಟರು. " 
ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನನಗೆ ಲಭಿಸಿರುವುದು ನನ್ನಜೀವನದಲ್ಲಿ ಈ ಗಳಿಗೆ ಮರೆಯದ ಸಂಗತಿ" ಎಂದು ಹಾಗೂ ಇಲ್ಲಿನ ಕನ್ನಡಿಗರೆಲ್ಲ ಈ ರೀತಿಯಾಗಿ ಸಾಹಿತ್ಯ ಚರ್ಚೆ ಮಾಡುತ್ತಿರುವುದು ಅಭಿನಂದಾರ್ಹವೆಂದು ತಮ್ಮ ಅನಿಸಿಕೆಗಳನ್ನು ಡಾ. ಮೂಡ್ನಕೂಡು ಚಿನ್ನಸ್ವಾಮಿ ಯವರು ನಮ್ಮೊಂದಿಗೆ ಹಂಚಿಕೊಂಡರು.
'ಆನಂದ' ಎ. ಸೀತಾರಾಮ ಇವರು ನವೋದಯದ ಪ್ರಮುಖ ಕಥೆಗಾರರು. ಮಾಸ್ತಿಯವರ ಪರಂಪರೆಯಲ್ಲಿ, ಅವರ ಪ್ರಭಾವಕ್ಕೊಳಗಾದ ಈ ಸಂಕಲನಗಳನ್ನು ಬರೆದವರು. ಅಲ್ಲದೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಇವರ "ನಾನು ಕೊಂದ ಹುಡುಗಿ", "ಪದ್ಮ ಪಾಕ", "ಭವತೀ ಬಿಕ್ಷಾಂದೇಹಿ", "ಕೊನೆಯ ಎಂಟಾಣಿ", ಈ ಮುಂತಾದ ಕಥೆಗಳ ವಸ್ತು ವಿಷಯ, ಬದುಕಿನ ಮೌಲ್ಯ, ನಿರೂಪಣ, ಶೈಲಿ, ಭಾಷೆ ಈ ಮುಂತಾದ ಅಂಶಗಳನ್ನು ಚರ್ಚಿಸಲಾಯಿತು. , ಶ್ರೀ ಗೋನವಾರ ಕಿಶನ್ ರಾವ್, ಶ್ರೀ ಪ್ರಹ್ಲಾದ ಜೋಶಿ, ಡಾ. ಬಿ.ಡಿ. ರಾಜಣ್ಣ (ಗುಲಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯ) ಇವರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಸಂಪತ್ ಸುಳಿಭಾವಿ, ಶ್ರೀ ಡಿ.ಬಿ. ರಾಘವೇಂದ್ರ ರಾವ್, ಶ್ರೀ ಕೆ.ಯಂ. ಬಲ್ಲಾಳ, ಶ್ರೀ ರಮೇಶ ಮಂಜುನಾಥ, ಶ್ರೀ ನರಸಿಂಹ ಮೂರ್ತಿ, ಶ್ರೀ ಮುರಳೀಧರ ಪೂಜಾರ, ಮುಂತಾದವರು ಭಾಗವಹಿಸಿದ್ದರು.
ಕೊನೆಯಲ್ಲಿ ಸಹ-ಕಾರ್ಯದರ್ಶಿ ಶ್ರೀ ಗೋಪಾಲ ಆಶ್ರಿತರು ವಂದನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...