ಮಾನ್ಯರೇ ಇಂದು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿರುವ ಸ್ವೇಚ ಭಾರತ ಅಭಿಯಾನಕ್ಕೆ ಚಾಲನೆ ನೀಡಿರುವುದು ಸಂತಸದ ಸಂಗತಿ. ದೇಶದ ಪ್ರತಿಯೊಬ್ಬರೂ ಪಾಲಿಸಿದರೆ ದೇಶದಲಿ ಸ್ವಚವಾದ ಭಾರತವನ್ನು ಕಾಣಬಹುದಾಗಿದೆ, ದೇಶದ ಪ್ರತಿಯೊಬ್ಬರೂ ಮೊದಿಯ್ ಮಾದರಿಯಲ್ಲಿ ಕಾರ್ಯನಿರ್ವಹಿಸಿದರೆ ಅನುಮಾನವೇ ಇಲ್ಫ್ಲ್ದಂತ್ತಗುತ್ತದೆ,
ದೇಶ ಸೇವೆಯೇ ಇಶಸೇವೆ ಎಂಬುದನ್ನು ಜೀವನಾಡಲ್ಲಿ ಅಳವಡಿಸಿಕೊಲ್ಲಬೇಕು ಸರಕಾರದ ಪ್ರತಿಯೊಂದು ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಇದುವೇ ದೇಶ್ ಸೇವೆಯಾಗುತದೆ,
ತಮ್ಮ ವಿಶ್ವಾಸಿ
ಧರ್ಮೇಂದ್ರ ಪೂಜಾರಿ ಬಗ್ದೂರಿ
ಹೈದರಾಬಾದ್ ೦೯೯೪೯೧೧೭೯೨೪
No comments:
Post a Comment