ads

Search This Blog

Saturday, 8 November 2014

rajakiya

ಕರ್ನಾಟಕ ರಾಜಕಾರಣ ಹೊಲಸುನಾರುತ್ತಿದೆ
ಹೈದರಾಬಾದ್ ; ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲೆ ಆತ್ಯಾಚಾರ ನೋಡಿದರೆ ಇಂದಿನ ರಾಜಕೀಯ ನಾಯಕರೆ ಮೂಲಕಾರಣ ಎನ್ನಿಸುತ್ತಿದೆ, ನೊಂದ ಕುತುಂಬಕೆ ಸಾಂತ್ವನ ಹೇಳುವಲ್ಲಿ ವಿಫಾಳರಾಗುತ್ತಿದ್ದು ನೋಡಿದರೆ ಬೇಸರವಾಗುತ್ತಿದೆ, ಸಾರವಜನಿಕರ್ ಸಹಕಾರದಿಂದ ಇಂಥಹ ದುಸ್ಕ್ರತ್ಯಕ್ಕೆ ಅಂತ್ಯ ಕಾಣುವುದು ಬೆಂಬಲಿಸಬೇಕು ಸರ್ವರೂ, ರಾಜಕಾರಣಿಗಳು ಬೇಜವಾಬ್ದಾರಿಯಿಂದ ಮಾತನಾಡುತ್ತಿರುವುದು ಸೋಭೆತ್ತರುವನ್ಥಹದಲ್ಲ, ದೇಶದಲ್ಲಿಯೇ ರಾಜಕಿಯಯು ಹೊಲಸುನಾರುತ್ತಿದೆ, ಜನತೆಯು ನಾಯಕರಿಗೆ ಬುದ್ದಿವಾದ ಕಲಿಸಬೇಕಾಗಿದೆ. ಸಾರ್ವಜನಿಕರು ಚುನಾವಣೆ ಸಂದರ್ಭದಲ್ಲಿ ಪಾಠಕಲ್ಲಿಸಬೇಕಾಗಿದ್ದು ಅವಶ್ಯಕವಾಗಿದೆ ದಯವಿಟು ಯಾರು ಮರೆಯಾಬಾರದು ಎಚ್ಚರದಿಂದ ಹೆಜ್ಜಇಡಬೇಕು ಅಂದಾಗಮಾತ್ರ ದುಸ್ಕ್ರತ್ಯಗಳಿಗೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ,

ಧರ್ಮೇಂದ್ರ ಪೂಜಾರಿ ಬಗದೂರಿ

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...